Karnataka Voice

Latest Kannada News

ಧಾರವಾಡದ AC ಶಾಲಂ ಹುಸೇನ ವರ್ಗಾವಣೆ- ಪ್ರಭಾವತಿ ಫಕೀರಪುರ ನೂತನ ‘ಎಸಿ’…

Spread the love

ಧಾರವಾಡ: ಉಪವಿಭಾಗಾಧಿಕಾರಿ ಆಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲಂ ಹುಸೇನ ಅವರನ್ನ ವರ್ಗಾವಣೆ ಮಾಡಿ‌ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಜಿಲ್ಲೆಯ ಆ್ಯಕ್ಡಿವ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಶಾಲಂ ಹುಸೇನ ಅವರನ್ನ ಉತ್ತರಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದ್ದು, ಪ್ರಭಾವತಿ ಫಕೀರಪುರ ಅವರನ್ನ ಧಾರವಾಡದ ಎಸಿಯನ್ನಾಗಿ ನೇಮಿಸಲಾಗಿದೆ.

ಪ್ರಭಾವತಿ ಅವರು 2011ರ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿದ್ದು, ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು.


Spread the love

Leave a Reply

Your email address will not be published. Required fields are marked *