Karnataka Voice

Latest Kannada News

ಹುಬ್ಬಳ್ಳಿ ಉತ್ತರ ಸಂಚಾರಿ ಠಾಣೆ ನೀರಲ್ಲಿ…!

ಹುಬ್ಬಳ್ಳಿ: ಧಾರಾಕಾರವಾಗಿ ಸುರಿದ ಮಳೆಯ ನೀರು ನಗರದ ಉತ್ತರ ಸಂಚಾರಿ ಠಾಣೆಗೆ ನುಗ್ಗಿದ ಘಟನೆ ಶುಕ್ರವಾರ ನಡೆದಿದ್ದು, ಪೊಲೀಸರು ಠಾಣೆಯೊಳಗೆ ಪರದಾಡಿದ ವೀಡಿಯೋ ವೈರಲ್ ಆಗಿದೆ.

ಹುಬ್ಬಳ್ಳಿಯ ಪೊಲೀಸ್ ಠಾಣೆಗಳ ಸ್ಥಿತಿಯನ್ನ ನೀವೂ ಕಣ್ಣಾರೆ ನೋಡಿ.

ನಿನ್ನೆ ಮಳೆಯಾದ ನಂತರ ಪೊಲೀಸರು ಬಂದೋಬಸ್ತಗೆ ಹೋಗಬೇಕು ಅಂದುಕೊಂಡರೂ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೊಂದು ನೀರು ಠಾಣೆಯ ಆವರಣದಲ್ಲಿ ಬಂದಿತ್ತು.

ಠಾಣೆಗೆ ದಂಡ ಹಾಕಿ ತಂದಿದ್ದ ಬೈಕ್ ನೀರಲ್ಲೇ ಜೋಕಾಲಿ ಹೊಡೆಯತೊಡಗಿತ್ತು. ಠಾಣೆಯ ಸುತ್ತಮುತ್ತಲಿನ ಗಟಾರುಗಳೆಲ್ಲ ತುಂಬಿದ್ದರಿಂದ ನೀರೇಲ್ಲ, ಠಾಣೆಯ ಆವರಣದಲ್ಲೇ ನಿಲ್ಲುವಂತಾಗಿತ್ತು….

Leave a Reply

Your email address will not be published. Required fields are marked *