Posts Slider

Karnataka Voice

Latest Kannada News

ಸರಕಾರಿ ಶಾಲೆ ಶಿಕ್ಷಕಿ ನಿಗೂಢ ಕಣ್ಮರೆ – ಶಿಕ್ಷಣ ಸಚಿವರೇ ಇದು ನೀವೂ ನೋಡಲೇಬೇಕಾದ ವರದಿ..

1 min read
Spread the love

ಗದಗ: ಲಾಕ್ ಡೌನ್ ನಡುವೆಯೂ ಶಾಲೆಗೆ ಹೋಗಿದ್ದ ಸರಕಾರಿ ಶಾಲೆಯ ಶಿಕ್ಷಕಿಯೋರ್ವಳು ಕಾಣೆಯಾಗಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಇನ್ನೂ ಎಲ್ಲಿಯೂ ಸುಳಿವು ಸಿಗುತ್ತಿಲ್ಲ. ಈ ವಿಷಯವನ್ನ ಹೀಗೆ ಬಿಟ್ಟರೇ, ಶಿಕ್ಷಕಿ ನಿಗೂಢವಾಗಿ ಕಣ್ಮರೆಯಾಗಿರುವುದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಸರಕಾರಿ ಶಾಲೆಯ ಶಿಕ್ಷಕಿಯ ಬಗ್ಗೆ ಶಿಕ್ಷಣ ಸಚಿವ ಸುರೇಶಕುಮಾರ ಅವರು ತಿಳಿದುಕೊಂಡು ತನಿಖೆ ಮಾಡಿಸಲು ಮುಂದಾಗಬೇಕಿದೆ.

ಈ ಬಗ್ಗೆ ಸಂಪೂರ್ಣವಾದ ವರದಿ ಇಲ್ಲಿದೆ ನೋಡಿ.. ಶಿಕ್ಷಣ ಸಚಿವರಿಗೆ ತಲುಪುವ ಹಾಗೇ ಮಾಡಿ ಪುಣ್ಯಕಟ್ಟಿಕೊಳ್ಳಿ..

 


Spread the love

Leave a Reply

Your email address will not be published. Required fields are marked *

You may have missed