Karnataka Voice

Latest Kannada News

ಮುಸ್ಲಿಂ ಸಮಾಜದವರು ನಂಜೊತೆ ನಿಂತಿದ್ದಾರೆ- ಕಾಂಗ್ರೆಸ್‌ಗೆ ಮತ ನೀಡಿ ಎಂದ “ನೇಹಾ” ತಂದೆ “ನಿರಂಜನ”…

ಬಿವಿಬಿ ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಹತ್ಯೆಯಾಗಿತ್ತು

ನೇಹಾ ತಂದೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ

ಬೆಳಗಾವಿ: ನನ್ನ ಮಗಳ ಹತ್ಯೆ ನಡೆದಿರುವುದು ದುರಂತ. ಮುಸ್ಲಿಂ ಸಮಾಜದವರು ಹೋರಾಟ ಮಾಡಿದ್ದಲ್ಲದೇ, ಗಲ್ಲು ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ. ಮನೆಗೆ ಬಂದು ಸಾಂತ್ವನ ನೀಡಿದ್ದಾರೆ ಎಂದು ನೇಹಾ ಹಿರೇಮಠ ಅವರ ತಂದೆ ನಿರಂಜನ ಹೇಳಿದರು.

ಮೊದಲು ಸಂಪೂರ್ಣವಾಗಿ ಈ ವೀಡಿಯೋ ನೋಡಿ…

ತಮ್ಮ ಮಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್‌ಗೆ ಮತ ನೀಡುವಂತೆ ನಿರಂಜನ ಮನವಿ ಮಾಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗೆ ಭೇಟಿ ನೀಡಿದ ಸಮಯದಲ್ಲಿ ಮಾಧ್ಯಮದವರ ಜೊತೆ ಹಿರೇಮಠ ಮಾತನಾಡಿದ್ರು.

 

Leave a Reply

Your email address will not be published. Required fields are marked *