Karnataka Voice

Latest Kannada News

ಹುಬ್ಬಳ್ಳಿಯ ಸುತಗಟ್ಟಿ ಬಳಿ ಸದ್ದು ಮಾಡಿದ “ಟಫ್ ಕಾಪ್ ಸಂಗಮೇಶ” ರಿವಾಲ್ವರ್…!!!

ಧಾರವಾಡ: ಕೊನೆಗೂ ಅವಳಿನಗರದ ಪೊಲೀಸರ ರಿವಾಲ್ವರ್ ಜೋರಾಗಿಯೇ ಸದ್ದು ಮಾಡಿದೆ. ಬಂಧಿತನೋರ್ವ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದಾಗ, ರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ.

ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಪೋಕ್ಸೊ ಪ್ರಕರಣದ ಆರೋಪಿ ಸದ್ದಾಂ ಎಂಬ ಕಿರಾತಕನಿಗೆ ತಕ್ಕ ಶಾಸ್ತಿ ಮಾಡುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ವೀಡಿಯೋ ಇಲ್ಲಿದೆ ನೋಡಿ…

ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾಗಿರಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ಸಿಬ್ಬಂದಿಯೋರ್ವರಿಗೆ ಚಿಕಿತ್ಸೆ ಮುಂದುವರೆದಿದೆ.

Leave a Reply

Your email address will not be published. Required fields are marked *