Karnataka Voice

Latest Kannada News

ಧಾರವಾಡದಲ್ಲಿ “ಕದ್ದು-ಮುಚ್ಚಿ” ವ್ಯಾಪಾರ- ಎಸಿಪಿ ಜೆ.ಅನುಷಾ ಅವರು ಮಾಡಿದ್ದೇನು ಗೊತ್ತಾ… ಎಕ್ಸಕ್ಲೂಸಿವ್ ವೀಡಿಯೋ…

ಧಾರವಾಡ: ಕೊರೋನಾ ಪ್ರಕರಣ ಹೆಚ್ಚುತ್ತಿದೆ ಬಟ್ಟೆ ಅಂಗಡಿಯನ್ನ ತೆರೆಯಬೇಡಿ ಎಂದು ಜಿಲ್ಲಾಡಳಿತ ಹೇಳಿದರೂ, ವ್ಯಾಪಾರಕ್ಕೆ ತೆಗೆದಿದ್ದ ಅಂಗಡಿಯ ಮೇಲೆ ಎಸಿಪಿ ಜೆ.ಅನುಷಾ ಅವರು ದಾಳಿ ಮಾಡಿ, ಹಲವರನ್ನ ವಶಕ್ಕೆ ಪಡೆದಿದ್ದಾರೆ.

ಧಾರವಾಡದ ಸಿಬಿಟಿ ಬಳಿಯಲ್ಲಿರುವ ಎಸ್ ಕೆ ಕ್ರೀಯೆಶನ್ ಬಟ್ಟೆ ಅಂಗಡಿಯ  ಮೇಲೆ ಎಸಿಪಿ ಅನುಷಾ ಅವರು, ಉಪನಗರ ಠಾಣೆಯ ಪ್ರಭಾರಿ ಇನ್ಸಪೆಕ್ಟರ್ ಶ್ಯಾಮರಾವ್ ಸಜ್ಜನರ ತಂಡದೊಂದಿಗೆ ರೇಡ್ ಮಾಡಿದ್ರು. ಅಲ್ಲಾಗಲೇ, ಬಟ್ಟೆ ಹರಿಯುವ ವ್ಯಾಪಾರ ನಡೀತಾಯಿತ್ತು.

ಇದೇಲ್ಲ ನಡೆಯುತ್ತಿದ್ದಾಗಿನ ಎಕ್ಸಕ್ಲೂಸಿವ್ ದೃಶ್ಯ…

ಎಸ್.ಕೆ.ಕ್ರಿಯೇಷನ್ ಮಾಲೀಕ ಉಮೇಶ, ತಡಕೋಡ ಹಾಗೂ ಖಾನಾಪುರದ ಮಹಿಳೆಯರಿಗೆ ಬಟ್ಟೆಯನ್ನ ಖರೀದಿ ಕೊಡುತ್ತಿದ್ದರು. ಅಷ್ಟೇರಲ್ಲೇ ದಾಳಿ ನಡೆದಿದ್ದರಿಂದ, ಹೊಸ ಬಟ್ಟೆಯೂ ಇಲ್ಲದೇ ಪೊಲೀಸ್ ಠಾಣೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *