Karnataka Voice

Latest Kannada News

ಶಾಸಕ ಬೆಲ್ಲದ್ರೇ.. ನಿಮಗೆ ಹೇಳಿದ್ರಂತೆ ನೀವೂ ಕೆಲ್ಸಾ ಮಾಡ್ಲಿಲ್ವಂತೆ.. ಹೀಗಾಗಿ ಅವರೇ ಏನು ಮಾಡಿಕೊಂಡ್ರು ನೋಡಿ..

ಶಾಸಕ ಬೆಲ್ಲದ್ರೇ.. ನಿಮಗೆ ಹೇಳಿದ್ರಂತೆ ನೀವೂ ಕೆಲ್ಸಾ ಮಾಡ್ಲಿಲ್ವಂತೆ.. ಹೀಗಾಗಿ ಅವರೇ ಏನು ಮಾಡಿಕೊಂಡ್ರು ನೋಡಿ..

ಧಾರವಾಡ: ಹಲವು ದಿನಗಳಿಂದ ಕೊಳಚೆಯನ್ನ ತೆಗೆದು ಹಾಕಿ ಎಂದು ಮಹಾನಗರ ಪಾಲಿಕೆಗೂ ಹಾಗೂ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದರಿಗೂ ಹೇಳಿದ್ದ ಜೋಗೆಲ್ಲಾಪೂರ ಗ್ರಾಮಸ್ಥರು.. ಬೇಸತ್ತು ತಾವೇ ಮುಂದೇ ನಿಂತು ತಮ್ಮೂರನ್ನ ಸ್ವಚ್ಚಗೊಳಿಸಿಕೊಂಡಿದ್ದಾರೆ.

ಅವರೇಗೆ ಮಾಡಿಕೊಂಡ್ರು ಅನ್ನೋದನ್ನ ನೀವೇ ನೋಡಿ..

 

Leave a Reply

Your email address will not be published. Required fields are marked *