Posts Slider

Karnataka Voice

Latest Kannada News

ಲೋಕೂರ ಪೈಲ್ವಾನ್ ಎಎಸ್ಐ ರಂಜಾನಸಾಬರಿಗೆ ಸಿಎಂ ಮೆಡೆಲ್

1 min read
Spread the love

ಧಾರವಾಡ: ತನ್ನ ಪೈಲ್ವಾಗಿರಿಯಿಂದಲೇ ಎಲ್ಲರಿಗೂ ಪರಿಚಿತರಾಗಿರುವ ಉಪನಗರ ಠಾಣೆಯ ಎಎಸ್ಐ ಅವರಿಗೆ ಉತ್ತಮ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ನಡೆಯಿತು.

ಹುಬ್ಬಳ್ಳಿ-ಧಾರವಾಡದ ಹಲವು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿರುವ ರಂಜಾನಸಾಬ ನದಾಫ ಅವರು ಇದೀಗ ಧಾರವಾಡದ ಉಪನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲತಃ ಧಾರವಾಡ ತಾಲೂಕಿನ ಲೋಕೋರದಲ್ಲಿನ ಇವರನ್ನ ಬಹುತೇಕರು ಗುರುತಿಸುವುದು ಪೈಲ್ವಾನ್ ಎಂದೇ. ಇದೀಗ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ರಂಜಾನಸಾಬರ ಕಾರ್ಯಕ್ಷಮತೆಯನ್ನ ತೋರಿಸುವಂತಿದೆ.


Spread the love

Leave a Reply

Your email address will not be published. Required fields are marked *