Posts Slider

Karnataka Voice

Latest Kannada News

ನರೇಂದ್ರದಲ್ಲಿ ಪ್ರಿಯಕರನಿಂದ ಗಂಡನ ಕೊಲೆ: ಫೀರಸಾಬನ ಹತ್ಯೆಗೈದ ಸೋಮಯ್ಯ

1 min read
Spread the love

ಧಾರವಾಡ: ಮೂರು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ರೋಸಿ ಹೋಗಿ ಪ್ರಿಯತಮೆಯ ಗಂಡನನ್ನೇ ಕೊಚ್ಚಿ ಕೊಂದ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

ಅನೈತಿಕ ಸಂಬಂಧ ಹಿನ್ನೆಲೆ ಪ್ರಿಯಕರನಿಂದ ಮಹಿಳೆಯ ಪತಿ ಫೀರಸಾಬ ನದಾಫ ಎಂಬ ವ್ಯಕ್ತಿಯನ್ನ ನರೇಂದ್ರ ಗ್ರಾಮದ ಸೋಮಯ್ಯ ಪೂಜಾರ ಎಂಬಾತ ಕೊಲೆ ಮಾಡಿದ್ದಾನೆ.

3 ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದ ಸೋಮಯ್ಯಾ ಪೂಜಾರ ಪರವೀನಭಾನು ನದಾಫ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಈ ಸಂಬಂಧಕ್ಕೆ ಪದೇ ಪದೇ ತೊಂದರೆ ಕೊಡುತ್ತಿದ್ದಾನೆಂದುಕೊಂಡ ಸೋಮಯ್ಯ, ಪೀರಸಾಬನನ್ನ ಕೊಲೆ ಮಾಡಿ ಎಂ.ಕೆ.ಹುಬ್ಬಳ್ಳಿ ಹೊಳೆಯಲ್ಲಿ ಎಸೆದು ಬಂದಿದ್ದಾನೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನ ಕೈಗೊಳ್ಳಲಾಗಿದೆ.


Spread the love

Leave a Reply

Your email address will not be published. Required fields are marked *