Posts Slider

Karnataka Voice

Latest Kannada News

Exclusive- CCTV: ಹುಬ್ಬಳ್ಳಿಯಲ್ಲಿ ದವಡೆ ಮುರಿದು ಪರಾರಿಯಾಗ್ತಾರೆ: ಪೊಲೀಸರು ಬೆನ್ನು ಹತ್ತಾರೆ.. ಆದ್ರೇ….?

Spread the love

ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರ ಬೈಪಾಸ್ ಬಳಿ ಚಹಾ ವ್ಯಾಪಾರಿಯನ್ನ ಹೊಡೆದು ದವಡೆ ಒಡೆದು ಬಾಯಿಗೆ ಕ್ಲೀಫ್ ಹಾಕುವ ಸ್ಥಿತಿಯನ್ನ ಮೂವರು ಕಿರಾತಕರು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದೂ, ಆರೋಪಿಗಳು ಬೈಕಲ್ಲಿ ಪರಾರಿಯಾಗುವ ಸಿಸಿಟಿವಿ ದೃಶ್ಯಗಳು ಕರ್ನಾಟಕವಾಯ್ಸಗೆ ಲಭಿಸಿವೆ.

ಇಡೀ ಘಟನೆಯ ಮಾಹಿತಿ ಇಲ್ಲಿದೆ ನೋಡಿ..

 

 


Spread the love

Leave a Reply

Your email address will not be published. Required fields are marked *