Karnataka Voice

Latest Kannada News

ಠಾಣೆಯಿಂದ ಎಸ್ಕೇಪ್ ಆದವನನ್ನ ಹೆಡಮುರಿ ಕಟ್ಟಿ ತಂದ ಪೊಲೀಸರು…. “ಹಲ್ಮಂಜ್ ಅಂದರ್”…

Spread the love

ಕಲಬುರಗಿ: ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದ ಪೋಕ್ಸೊ ಪ್ರಕರಣದ ಆರೋಪಿ ಮಂಜುನಾಥ್‌ನನ್ನು ಅಫಜಲಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

​ಆರೋಪಿ ಮಂಜುನಾಥ್ ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಅಫಜಲಪುರ ತಾಲೂಕಿನ ತೆಲ್ಲೂಣಗಿ ಗ್ರಾಮದ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

  • ವಿಶೇಷ ತಂಡದ ಕಾರ್ಯಾಚರಣೆ: ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಡ್ಡೂರು ಶ್ರೀನಿವಾಸುಲು ವಿಶೇಷ ತಂಡ ರಚಿಸಿದ್ದರು.
  • ಮತ್ತೊಂದು FIR: ಠಾಣೆಯಿಂದ ಓಡಿಹೋಗಿದ್ದಕ್ಕೆ ಆರೋಪಿ ವಿರುದ್ಧ ಈಗ ಮತ್ತೊಂದು ಹೊಸ ಎಫ್‌ಐಆರ್ ದಾಖಲಾಗಿದೆ.

Spread the love

Leave a Reply

Your email address will not be published. Required fields are marked *