Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡದಲ್ಲಿಂದು ರೌಡಿಗಳಿಗೆ ಲಾಬು”ರಾಮ್” ರಾಜನ್ ಮಿಂಚಿನ ದಾಳಿ….!

Spread the love

ಹುಬ್ಬಳ್ಳಿ: ಅವಳಿನಗರದಲ್ಲಿಂದು ಫುಡಾರಿಗಳಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಹಾಗೂ ಡಿಸಿಪಿ ಕೆ.ರಾಮರಾಜನ್ ಶಾಕ್ ನೀಡಿದ್ದಾರೆ.

ಅವಳಿನಗರದಲ್ಲಿನ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ದಾಳಿಯಲ್ಲಿ ನೂರಾರೂ ರೌಡಿಗಳಿಗೆ ಎಚ್ಚರಿಕೆ ನೀಡಲಾಯಿತು. ಬೆಳಿಗ್ಗೆಯಿಂದಲೇ ದಾಳಿ ಮಾಡಿದ ಹಿರಿಯ ಅಧಿಕಾರಿಗಳಿಗೆ ಕೆಲವೆಡೆ ಹರಿತವಾದ ಆಯುಧಗಳು ದೊರೆತಿವೆ.

9 ರೌಡಿಗಳ ಮನೆಯಲ್ಲಿ ಆಯುಧಗಳು ಸಿಕ್ಕಿದ್ದು, ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇನ್ನುಳಿದಂತೆ 600ಕ್ಕೂ ಹೆಚ್ಚು ರೌಡಿಗಳಿಗೆ ವಾರ್ನಿಂಗ್ ನೀಡಲಾಯಿತು.

ಪ್ರತಿ ಪ್ರದೇಶದಲ್ಲಿ ಹಿರಿಯ ಅಧಿಕಾರಿಗಳು ಮನೆ ಮನೆಗೆ ಹೋಗಿ ಪ್ರತಿಯೊಂದು ತಪಾಸಣೆ ಮಾಡಿದ್ರು.    


Spread the love

Leave a Reply

Your email address will not be published. Required fields are marked *