Posts Slider

Karnataka Voice

Latest Kannada News

“ಆ ಪತ್ರ” ಕಮೀಷನರ್ ಕಚೇರಿ ಮೆಟ್ಟಿಲೇರಿದ ಶಿವಲೀಲಾ ಕುಲಕರ್ಣಿ….

1 min read
Spread the love

ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿಯವರ ಧಾರವಾಡದ ಬಾರಾಕೊಟ್ರಿಯಲ್ಲಿರುವ ನಿವಾಸಕ್ಕೆ ಅನಾಮಧೇಯ ಪತ್ರಗಳು ಬರುತ್ತಿರುವ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ವಿಕೆಯವರ ಪತ್ನಿ ಶಿವಲೀಲಾ ಕುಲಕರ್ಣಿಯವರು ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದರು.

ಅನಾಮಧೇಯ ಪತ್ರಗಳು ಬರುವ ಬಗ್ಗೆ ಈ ಹಿಂದೆ ಧಾರವಾಡದ ಉಪನಗರ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಲಾಗಿತ್ತು. ಆದರೂ, ಅನಾಮಧೇಯ ಪತ್ರಗಳು ಬರುವುದು ನಿಲ್ಲದೇ ಇರುವುದರಿಂದ ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರನ್ನ ಭೇಟಿ ಮಾಡಿದ್ರು. ಈ ಸಮಯದಲ್ಲಿ ಕೆಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *