Karnataka Voice

Latest Kannada News

ರಾಜ್ಯದಲ್ಲಿ ‘ಸಕತ್’ ಸದ್ದು ಮಾಡುತ್ತಿದೆ “ಇನ್ಸಪೆಕ್ಟರ್ ಕಾಲಿಮಿರ್ಚಿ”ಯವರ ವೀಡಿಯೋ

ಬೆಳಗಾವಿ: ಸಾರ್ವಜನಿಕರು ಪೊಲೀಸರಿಗೆ ಯಾವ ಥರದ ಸಹಾಯ ಮಾಡಬೇಕು ಎಂಬುದರ ಬಗ್ಗೆ ತಮ್ಮದೇ ರೀತಿಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿಯವರು ಮಾತನಾಡಿರೋ ವೀಡಿಯೋ ವೈರಲ್ ಆಗಿದ್ದು, ಸಕತ್ ಸದ್ದು ಮಾಡತೊಡಗಿದೆ.

ವೈರಲ್ ಆಗಿರುವ ವೀಡಿಯೋ ಇಲ್ಲಿದೆ ನೋಡಿ…

ಶ್ರೀಮಂತರಾದವರನ್ನ ಪೊಲೀಸ್ ಗತ್ತಿನಲ್ಲಿ ಎಚ್ಚರಿಸಿರುವ ಇನ್ಸಪೆಕ್ಟರ್, ಕಳ್ಳರನ್ನ ಹಿಡಿಯಲು ಅನುಕೂಲವಾಗುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿಯೂ ಕರ್ತವ್ಯ ನಿರ್ವಹಿಸುವ ಇನ್ಸಪೆಕ್ಟರ್ ಕಾಲಿಮಿರ್ಚಿಯವರು, ಇಲ್ಲಿಯೂ ಖಡಕ್ ಆಗಿದ್ದಲ್ಲದೇ, ಬಹುತೇಕರಿಗೆ ಬೆಂಡೆತ್ತಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

Leave a Reply

Your email address will not be published. Required fields are marked *