Karnataka Voice

Latest Kannada News

ಖಾಲಿಯಿಲ್ಲದ ಸಿಎಂ ಖುರ್ಚಿಗಾಗಿ ಗುದ್ದಾಟ: ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದ್ದೇನು…!?

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರನ್ನ ಬದಲಾವಣೆ ಮಾಡುವ ಬಗ್ಗೆ ಯಾವುದೇ ಥರದ ಗೊಂದಲವಿಲ್ಲ. ಅವರೇ, ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಇರಬೇಕೆಂದು ನವಲಗುಂದ ಶಾಸಕ ಹಾಗೂ ಮೂಲಕಭೂತ ಸೌಕರ್ಯ ನಿಗಮದ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

ಪೂರ್ಣವಾಗಿ ಹೇಳಿಕೆ ಇಲ್ಲಿದೆ ನೋಡಿ..

ಶಾಸಕ ಅರವಿಂದ ಬೆಲ್ಲದ ಅವರ ತಂದೆಯವರಾದ ಚಂದ್ರಕಾಂತ ಬೆಲ್ಲದ ಅವರ ಜೊತೆ ನಾನು ಶಾಸಕನಾಗಿದ್ದೇನೆ. ಅರವಿಂದ ಬೆಲ್ಲದವರು, ತಮ್ಮ ತಂದೆಯ ಮಾತನ್ನ ಕೇಳಿಕೊಂಡು ಹೋಗುವುದು ಒಳಿತು. ಅರವಿಂದ ಬೆಲ್ಲದವರು ತಾಳ್ಮೆಯಿಂದ ಇರಬೇಕೆಂದು ಹೇಳಿದರು.

Leave a Reply

Your email address will not be published. Required fields are marked *