Karnataka Voice

Latest Kannada News

ಮಾರಡಗಿ ಗ್ರಾಮದಲ್ಲಿ “ರಣ-ರೋಚಕ” ಕದನ- ಉಸಿರು ನಿಂತಿದ್ದು ಯಾರದ್ದು ಗೊತ್ತಾ…!?

ಧಾರವಾಡ: ನಟ್ಟ ನಡು ರಸ್ತೆಯಲ್ಲಿ ಯಾರೊಬ್ಬರ ಭಯವೂ ಇಲ್ಲದೇ ಹಾವು ಮುಂಗುಸಿ ನಡುವೆ ರೋಚಕ ಕಾದಾಟ ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ನಡೆದಿದೆ.

ಕಾದಾಟದ ಎಕ್ಸಕ್ಲೂಸಿವ್ ವೀಡಿಯೋ…

ಮುಂಗುಸಿ ಜೊತೆಗಿನ ಕಾದಾಟ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಹೆಡೆ ಎತ್ತಿದ ನಾಗರಹಾವಿನ ಜೊತೆ ಮುಂಗುಸಿ ಫೈಟ್ ನಡೆದಿದೆ.

ಹಲವು ನಿಮಿಷಗಳು ಕಾದಾಡಿದ ಬದ್ದ ವೈರಿಗಳು, ನಾಗರಹಾವು ಎಷ್ಟೇ ಎದುರಿಗೆ ನಿಂತರೂ ಕೊನೆಗೆ ಮುಂಗುಸಿ, ಹಾವನ್ನ ಎಳೆದುಕೊಂಡು ಹೋಯಿತು.

Leave a Reply

Your email address will not be published. Required fields are marked *