Karnataka Voice

Latest Kannada News

ನಾಳೆಗೆ ಹೊರಬೀಳತ್ತೆ… ಅವಳಿನಗರದಲ್ಲಿ ಮುಚ್ಚಿಟ್ಟ ಪ್ರಕರಣ.…!

ಹುಬ್ಬಳ್ಳಿ: ಅವಳಿನಗರದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಆ ಘಟನೆ ನಡೆದರೂ ಅದನ್ನ ಸಂಪೂರ್ಣವಾಗಿ ಮುಚ್ಚಿ ಹಾಕಲಾಗಿದೆ. ಆ ಮುಚ್ಚಿ ಹೋದ ಪ್ರಕರಣದ ಹಿಂದಿರುವುದು ಯಾರೂ, ಅನುಭವಿಸಿದ ನೋವು ಎಂತಹದು ಎಲ್ಲವನ್ನೂ ನೀವೂ ನೋಡಬೇಕಾದರೇ, ನಾಳೆ ಬೆಳಿಗ್ಗೆ ಕರ್ನಾಟಕವಾಯ್ಸ್.ಕಾಂ ನೋಡಿ..

ಸತ್ಯವನ್ನ ಮುಚ್ಚಿಡುವುದಕ್ಕೆ ಆಗತ್ತಾ. ಸುಳ್ಳನ್ನಾ ಮುಚ್ಚಿಡಬಹುದೇ.. ಆಗಿರುವ ಅನ್ಯಾಯವನ್ನ ಸರಿಪಡಿಸಬೇಕಾದವರು ಹೀಗೇಕೆ ಮಾಡಿದ್ರು. ಯಾರೇ ಮಾಡಿದರೂ ತಪ್ಪು ತಪ್ಪಲ್ಲವೇ. ಆದರೂ ಅದೊಂದು ತಪ್ಪು ನಡೆದಿದೆ. ಅದು ನಾಳೆಗೆ ಕರ್ನಾಟಕವಾಯ್ಸ್.ಕಾಂ ಮೂಲಕ ಹೊರಬೀಳಲಿದೆ.

ಎಕ್ಸಕ್ಲೂಸಿವ್ ಮಾಹಿತಿಯನ್ನ ಕೊಟ್ಟು ಹೆಸರು ಮಾಡಿಕೊಳ್ಳುವ ಖಯಾಲಿಯ ವೆಬ್ ಸೈಟ್ ಇದಲ್ಲ. ಆಗಿರುವ ಮತ್ತೂ ನಡೆಯುತ್ತಿರುವ ‘ಹೊಲಸು’ ಕೆಲಸವನ್ನ ಹೇಳುವ ಪ್ರಯತ್ನವಷ್ಟೇ. ಸತ್ಯಕ್ಕೆ ಸಾವಿಲ್ಲಾ.. ಅನ್ನೋದಾದರೇ, ನಾಳೆ ಹೊರ ಬೀಳುವ ಮಾಹಿತಿಯನ್ನ ಸತ್ಯ ಹೊರ ಬಂದರೇ ಸಾಕಲ್ಲವೇ.

ಇದು ಕರ್ನಾಟಕವಾಯ್ಸ್.ಕಾಂ ಕಾಳಜಿ ಹೊರತಾಗಿ, ಬೇರೆ ಯಾವುದೇ ಉದ್ದೇಶದಿಂದಲ್ಲ. ಧಾರವಾಡ ಜಿಲ್ಲೆಯ ನೆಮ್ಮದಿಯೇ ನಮ್ಮ ವೆಬ್ ನ್ನ ಪ್ರಮುಖ ಬಯಕೆಯಷ್ಟೇ.. ವೀಕ್ಷಿಸಿ.. ನಾಳೆಗೆ..

Leave a Reply

Your email address will not be published. Required fields are marked *