Karnataka Voice

Latest Kannada News

ಸರ್ಕಾರದ ಆದೇಶ ಸಂಘದ ಲೆಟರ್ “ಹೆಡ್”ನಲ್ಲಿ… ಶಿವನೇ ಶಂಭುಲಿಂಗ…!!!!

ಬೆಂಗಳೂರು: ಸರಕಾರದ ಕೆಲಸ ದೇವರ ಕೆಲಸ ಎಂದು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೇ ಏಕೆ ಒಮ್ಮೊಮ್ಮೆ ಅನುಭವಕ್ಕೂ ಬಂದಿದೆ. ಆದರೆ, ಸಂಘಗಳು ಸರಕಾರದಂತೆ ವರ್ತನೆ ಮಾಡಿರುವ ಪ್ರಕರಣವೊಂದು ವೈರಲ್ ಆಗಿದ್ದು, ಸರಕಾರ ಮೇಲೋ ಸಂಘ ಮೇಲೋ ಎಂದು ಪ್ರಶ್ನಿಸುವಂತಾಗಿದೆ.

ಇದಕ್ಕೆ ಪೂರಕವಾದ ದಾಖಲೆಯೊಂದಿದೆ ನೋಡಿ..

ನವೆಂಬರ್ 30 ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಶಿಕ್ಷಕರಿಗಾಗಿ ಸರಕಾರ ಆದೇಶವೊಂದನ್ನ ಹೊರಡಿಸಿದೆ.

ಇದೇ ಆದೇಶದ ಪ್ರತಿಯನ್ನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಲೆಡರ್ ಹೆಡ್‌ನಲ್ಲಿ ದಾಖಲಿಸಿದಂತೆ ಮಾಡಿ ವೈರಲ್ ಮಾಡಲಾಗಿದೆ. ಇದೇನಾ ಶಿಕ್ಷಣ ಪಡೆದವರ ನಿಯಮ. ಇಂಥವರಿಗೆ ಸರಕಾರ ತಕ್ಕ ಪಾಠ ಕಲಿಸಬೇಕಿದೆ.

 

Leave a Reply

Your email address will not be published. Required fields are marked *