Karnataka Voice

Latest Kannada News

“ಜಯತೀರ್ಥ ಕಟ್ಟಿ”ಯವರ ಗಾಯತ್ರಿ ಇಂಡಸ್ಟ್ರಿಗೆ ಶ್ರೀಮೂಜಗು ಭೇಟಿ- ಘಟಕದ ಬಗ್ಗೆ ಶ್ಲಾಘನೆ…

ಹುಬ್ಬಳ್ಳಿ: ಗಾಮನಗಟ್ಟಿ ಪ್ರದೇಶದಲ್ಲಿರುವ ಸಿರಿ ಧಾನ್ಯಗಳ ಉತ್ಪಾದನಾ ಘಟಕವಾದ ಗಾಯತ್ರಿ ಇಂಡಸ್ಟ್ರಿಗೆ ಮೂರುಸಾವಿರಮಠದ ಶ್ರೀ ಗುರುಶಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಭೇಟಿ ನೀಡಿ, ಘಟಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಗಳಿಗೆ ವಿಶೇಷವಾಗಿ ಸ್ವಾಗತ ನೀಡಲಾಯಿತು. ತದನಂತರ ಪಾದಪೂಜೆಯನ್ನ ನಡೆಸಲಾಯಿತು.

ವೀಡಿಯೋ

ಜಯತೀರ್ಥ ಕಟ್ಟಿ, ಸಿಇಓ ಪ್ರಸನ್ನ ಕಟ್ಟಿ, ಮಾಲೀಕರಾದ ಸಂಗೀತ ಕಟ್ಟಿ, ಪೂಜಾ ಕಟ್ಟಿ, ವೀರೇಶ ಸಂಗಳದ, ಬಸವರಾಜ ಕುಂದಗೋಳಮಠ, ಉಮೇಶ ಧುಷಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *