Karnataka Voice

Latest Kannada News

ಲಾಕ್ ಡೌನ್ ಹಿನ್ನೆಲೆ. ಸೂಕ್ತ ಬೆಲೆ ಸಿಗದೆ  ಕ್ಯಾರೆಟ್ ಬೆಳೆ ನಾಶ ಮಾಡಿದ ರೈತ

ದಾವಣಗೆರೆ: ಕೊರೋನಾದಿಂದ ಸರಿಯಾದ ಬೆಲೆ ಸಿಗದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರನಿಂದ ರೈತನೋರ್ವ ಸಂಪೂರ್ಣ ಬೆಳೆಯನ್ನ ನಾಶ ಮಾಡಿರುವ ಪ್ರಸಂಗ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಳ್ಳಾರಿ, ದಾವಣಗೆರೆಗೆ ಕ್ಯಾರೆಟ್ ಮಾರಾಟ ಮಾಡಲು ಹೋಗಿ ನಷ್ಟ ಅನುಭವಿಸಿದ ರೈತ ಚೌಡಪ್ಪ, ಮನೆಯಲ್ಲಿದ್ದ ರಾಗಿ‌ ಮಾರಾಟ ಮಾಡಿ ವಾಹನ ಬಾಡಿಗೆ ಕೊಟ್ಟಿದ್ದ. ಹೀಗಾಗಿ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕ್ಯಾರೆಟ್ ನಾಶ ಮಾಡಿದ್ದಾನೆ. ಸುಮಾರು ಒಂದು ಲಕ್ಷ ಐವತ್ತು ಸಾವಿರ ವೆಚ್ಚ ಮಾಡಿದ್ದ ರೈತ ಚೌಡಪ್ಪ, ಖರ್ಚು ಮಾಡದಷ್ಟು ಬೆಲೆ ಸಿಗದ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಿದ್ದಾರೆ.

Leave a Reply

Your email address will not be published. Required fields are marked *