ಮುಕಳೆಪ್ಪನಿಗೆ ಅಜ್ಮೀರಗೆ ಹೋಗಲು “ದುನಿಯಾ ವಿಜಿ” ಸಲಹೆ… “ಖಾಜಾ ಭೇಟಿ”…

ಉತ್ತರಕರ್ನಾಟಕದ ಕಾಮೆಡಿಯನ್ ಮುಕಳೆಪ್ಪನಿಗೆ ಭೇಟಿಯಾದ ದುನಿಯಾ ವಿಜಯ

ಬೆಂಗಳೂರು: ಚಿತ್ರನಟ, ನಿರ್ದೇಶಕ ವಿಜಯಕುಮಾರ ಅವರು ಮುಕಳೆಪ್ಪ ಹೆಸರಿನಲ್ಲಿ ಖ್ಯಾತಿ ಗಳಿಸಿರುವ ಖಾಜಾನನ್ನ ಭೇಟಿ ಮಾಡಿ, ಕೆಲ ಸಮಯ ಕಳೆದರು.

ವೀಡಿಯೋ ಇಲ್ಲಿದೆ ನೋಡಿ…

ಚಿತ್ರನಟನೊಂದಿಗೆ ಸಮಯ ಕಳೆಯುತ್ತಿದ್ದ ಮುಕಳೆಪ್ಪನಿಗೆ ಮುತ್ತು ಕೊಟ್ಟ ದುನಿಯಾ ವಿಜಯ, ಅಜ್ಮೀರ್‌ಗೆ ಹೋಗಲು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *