Karnataka Voice

Latest Kannada News

Exclusive “ಫೈರೋಜ್ ಪಠಾಣ ಕೊಲೆ ಕೇಸ್”- ಇಸ್ಮಾಯಿಲ್ ತಮಾಟಗಾರಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು…

Spread the love

ಧಾರವಾಡ: ಫೈರೋಜ್ ಪಠಾಣ ಕೊಲೆ ಕೇಸಿನಲ್ಲಿ 14ನೇ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರ ಮಾಡಿ ಆದೇಶ ಹೊರಡಿಸಿದೆ.

ಏಪ್ರಿಲ್ 10ರಂದು ಫೈರೋಜ್ ಪಠಾಣ ಕೊಲೆಯನ್ನ ಆತನ ಮನೆಯಲ್ಲಿ ಮಾಡಲಾಗಿತ್ತು. ಇದಾದ ಮೇಲೆ ಇಸ್ಮಾಯಿಲ್ ತಮಾಟಗಾರ ಮೇಲೆಯೂ ಆರೋಪ ಕೇಳಿ ಬಂದಿತ್ತು.

ಈಗ ಹೈಕೋರ್ಟ್ ವಿಚಾರಣೆಯನ್ನ ನಡೆಸಿ ಜಾಮೀನು ಮಂಜೂರ ಮಾಡಿದ್ದು, ಮುಂದಿನ ಪ್ರಕ್ರಿಯೆ ಏನು ನಡೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *

You may have missed