Posts Slider

Karnataka Voice

Latest Kannada News

ಹೃದಯಾಘಾತದಿಂದ ಚುನಾವಣಾಧಿಕಾರಿ ಸಾವು

1 min read
Spread the love

ಮೈಸೂರು

ಹೃದಯಾಘಾತದಿಂದ
ಚುನಾವಣಾಧಿಕಾರಿ ಸಾವು

ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆ ಎಇಇಯಾಗಿದ್ದ ಬೋರೇಗೌಡ

ಇಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು

ಮತ ಎಣಿಕೆ ಕೇಂದ್ರದಲ್ಲೇ ಬೋರೇಗೌಡ ಹೃದಯಾಘಾತದಿಂದ ನಿಧನ

ಪಿರಿಯಾಪಟ್ಟಣದ ಪುಷ್ಪಾ ವಿದ್ಯಾಸಂಸ್ಥೆ ಯಲ್ಲಿ ನಡೆಯುತ್ತಿದ್ದ ಎಣಿಕೆ ಕಾರ್ಯ

ಅನಾರೋಗ್ಯದಿಂದ ಮೈಸೂರಿಗೆ ಸಾಗಿಸುವಾಗ ಮಾರ್ಗಮಧ್ಯೆ ನಿಧನ

ಅಸ್ವಸ್ಥತೆಯಿಂದ ಕೆಲಕಾಲ‌ ಮತ ಎಣಿಕೆ ಸ್ಥಗಿತ

ಬಳಿಕ ಮುಂದುವರಿದ ಎಣಿಕೆ ಕಾರ್ಯ


Spread the love

Leave a Reply

Your email address will not be published. Required fields are marked *