Posts Slider

Karnataka Voice

Latest Kannada News

ದಾವಣಗೆರೆಗೆ ತಲುಪಿದ ಸಿದ್ದಣ್ಣ ಸಪ್ಪೂರಿ, ರಾಜು ಮಟ್ಟಿ ಟೀಂ..!

1 min read
Spread the love

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಕೆಟಗೇರಿ ನೀಡಬೇಕೆಂದು ಕೂಡಲಸಂಗಮದಿಂದ ಹೊರಟಿರುವ ಪಾದಯಾತ್ರೆಯೂ ದಾವಣಗೆರೆಗೆ ತಲುಪಿದ್ದು, ಮತ್ತೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.

ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಧಾರವಾಡದಿಂದ ತೆರಳಿರುವ ಸಿದ್ದಣ್ಣ ಸಪ್ಪೂರಿ, ರಾಜು ಮಟ್ಟಿ ಟೀಂ ನಿರಂತರವಾಗಿ ಭಾಗವಹಿಸಿದ್ದಾರೆ.

ಸರಕಾರ ಕಣ್ಣು ತೆರೆಯುವವರೆಗೂ ತಮ್ಮ ಹೋರಾಟ ನಿಲ್ಲದು. ಸಮಾಜದ ಒಳತಿಗಾಗಿ ನಡೆಯುವ ಪಾದಯಾತ್ರೆಯಲ್ಲಿ ತಾವೂ ಬೆಂಗಳೂರಿನವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *