Karnataka Voice

Latest Kannada News

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ ವರ್ಗಾವಣೆ…

Spread the love

ಬೆಂಗಳೂರು: ರಾಜ್ಯದ ಹಕವು ಐಪಿಎಸ್‌ಗಳ ವರ್ಗಾವಣೆಯನ್ನ ಸರಕಾರ ಮಾಡಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಅವರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಬೆಳಗಾವಿಯಲ್ಲಿ ಕಮೀಷನರ್ ಆಗಿದ್ದ ಬೋರ್ಸೆ ಭೂಷಣ ಗುಲಾಬರಾವ್ ಅವರನ್ನ ಹುಬ್ಬಳ್ಳಿ ಧಾರವಾಡ ಕಮೀಷನರ್ ಸ್ಥಳಕ್ಕೆ ವರ್ಗಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *