ಅಜ್ಮೀರ್ನಲ್ಲಿ ಶಾಸಕ ವಿನಯ ಕುಲಕರ್ಣಿ- ಗರೀಬ್ ನವಾಜ್ ಸನ್ನಿಧಿಯಲ್ಲಿ ನೆಮ್ಮದಿ…!!!
ರಾಜಸ್ಥಾನದ ಸುಪ್ರಸಿದ್ಧ ಅಜ್ಮೀರ್ನಲ್ಲಿನ ಪ್ರಸಿದ್ಧ ಹಜರತ್ ಖ್ವಾಜಾ ಮೊಯೀನುದ್ದೀನ್ ಚಿಷ್ಟಿ ದರ್ಗಾಕ್ಕೆ ಶಾಸಕ ವಿನಯ ಕುಲಕರ್ಣಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ರಾಜಸ್ಥಾನ: ಧಾರವಾಡ- 71 ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರು ಅಜ್ಮೀರನ ಗರೀಬ್ ನವಾಜ್ ದರ್ಗಾಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಶಾಸಕ ವಿನಯ ಕುಲಕರ್ಣಿ ಅವರು ದರ್ಗಾಗೆ ಭೇಟಿ ನೀಡಿದ ಸಮಯದಲ್ಲಿ ಹಲವರು ಸಾಥ್ ನೀಡಿದರು. ದರ್ಗಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಳೆಯಾಗುತ್ತಿತ್ತು.