ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ ವರ್ಗಾವಣೆ…
ಬೆಂಗಳೂರು: ರಾಜ್ಯದ ಹಕವು ಐಪಿಎಸ್ಗಳ ವರ್ಗಾವಣೆಯನ್ನ ಸರಕಾರ ಮಾಡಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಅವರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಬೆಳಗಾವಿಯಲ್ಲಿ ಕಮೀಷನರ್ ಆಗಿದ್ದ ಬೋರ್ಸೆ ಭೂಷಣ ಗುಲಾಬರಾವ್ ಅವರನ್ನ ಹುಬ್ಬಳ್ಳಿ ಧಾರವಾಡ ಕಮೀಷನರ್ ಸ್ಥಳಕ್ಕೆ ವರ್ಗಾಯಿಸಿದ್ದಾರೆ.