Karnataka Voice

Latest Kannada News

ಧಾರವಾಡ “ಹಳೇ ಬಸ್ ನಿಲ್ದಾಣ”ದ ಬಳಿ “ಮೆಡಿಕಲ್ ಮಾಲೀಕ” ತಮಿಳುನಾಡು ಪೊಲೀಸರ ವಶಕ್ಕೆ…!!!

ಧಾರವಾಡ: ನಗರದ ಹಳೇ ಬಸ್ ನಿಲ್ದಾಣದ ಬಳಿಯಿರುವ ಮೆಡಿಕಲ್ ಶಾಪ್‌ವೊಂದರ ಮಾಲೀಕನನ್ನ ತಮಿಳುನಾಡು ಕೊಯಮತ್ತೂರಿನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಧಾರವಾಡದಲ್ಲಿ ರಾಜಸ್ತಾನ್ ಮೆಡಿಕಲ್ ಶಾಪ್ ಮಾಲೀಕ ಅನಿಲ ಶಾನನ್ನು ವಶಕ್ಕೆ ಪಡೆದ ತಮಿಳುನಾಡಿನ ಕೊಯಿಮತ್ತೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರಂತೆ.

ಬ್ಯಾನ್ ಆದ ಔಷಧಿ ಮಾರಾಟ ಮಾಡುತಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನ ಮೆಡಿಕಲ್ ಮಾಲೀಕನ್ನ ವಶಕ್ಕೆ ಪಡೆದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆಂದು ಗೊತ್ತಾಗಿದೆ.

Leave a Reply

Your email address will not be published. Required fields are marked *