Karnataka Voice

Latest Kannada News

ಹುಬ್ಬಳ್ಳಿಯ ಹಳ್ಯಾಳದಲ್ಲಿ “ಶರೀಫನ ಹತ್ಯೆ ಮಾಡಿದ್ದು ಶೇಶ್ಯಾ” ಎಂಬ ಕಳ್ಳ….!!!

ಹಳ್ಯಾಳದಲ್ಲಿ ಶರೀಫಸಾಬನನ್ನು ಕೊಲೆ ಮಾಡಿದ್ದು: ಹುಬ್ಬಳ್ಳಿಯ ಕಳ್ಳ ಶೇಶ್ಯಾ

ಹುಬ್ಬಳ್ಳಿ: ತಾಲ್ಲೂಕಿನ ಹಳ್ಯಾಳ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದ ಶರೀಫಸಾಬ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ. ಕೊಲೆ ಮಾಡಿದ ಆರೋಪಿ ಈ ಹಿಂದೆ ಕೂಡಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಹುಬ್ಬಳ್ಳಿಯ ಯಲ್ಲಾಪುರ ಓಣಿಯ ನಿವಾಸಿಯಾಗಿದ್ದ ಶಶಿಧರ ಅಲಿಯಾಸ್ ಶೇಶ್ಯಾ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ಹಾಗೂ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ.

ಸದ್ಯ ಇದೀಗ ಶಶಿಧರ ಅಲಿಯಾಸ್ (ಶೇಶ್ಯಾ) ಹಳ್ಯಾಳ ಗ್ರಾಮದಲ್ಲಿ ನಡೆದ ಶರೀಫಸಾಬನ ಕೊಲೆ ಪ್ರಕರಣದಲ್ಲಿ ಕೂಡಾ ಇದೀಗ ಭಾಗಿಯಾಗಿದ್ದಾನೆ.ಸದ್ಯ ಕೊಲೆಯಾತಕ್ಕಾಗಿ ನಡೆಯಿತು ಎಂಬುದನ್ನು ಇದೀಗ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *