Posts Slider

Karnataka Voice

Latest Kannada News

ಮಾಜಿ ಸಚಿವ ವಿನಯ ಕುಲಕರ್ಣಿ ಹೆಂಗಾಗಿದ್ದಾರೆ ಗೊತ್ತಾ.. ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ…!

Spread the love

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಧಾರವಾಡದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ತಮ್ಮ ಮಡದಿಯ ಹೆಸರಿಗೆ ಜಿಪಿಎ ಮಾಡಲು ಮುಂದಾಗಿರುವುದು ಬಹುತೇಕರಿಗೆ ಗೊತ್ತಾಗಿರೋ ವಿಷಯವಾಗಿದೆ. ಆದರೆ, ವಿನಯ ಕುಲಕರ್ಣಿಯವರು ಹೇಗೆ ಆಗಿದ್ದಾರೆಂಬುದನ್ನ ನೀವೂ ನೋಡಬೇಕಾದರೇ ಇಲ್ಲಿದೆ ನೋಡಿ.. ಎಕ್ಸಕ್ಲೂಸಿವ್ ವೀಡಿಯೋ..

ವಿನಯ ಕುಲಕರ್ಣಿಯವರು ಕಚೇರಿಗೆ ಬಂದ ತಕ್ಷಣವೇ ಹಸನ್ಮುಖಿಯಾಗಿಯೇ ಇಳಿದು, ಹಲವರಿಗೆ ಕೈ ಮುಗಿಯುತ್ತ ನಮಸ್ಕರಿಸುತ್ತ ಮುಂದೆ ನಡೆದರು. ಯಾವುದೇ ರೀತಿಯ ಹಮ್ಮು-ಬಿಮ್ಮಿಲ್ಲದೇ ನಡೆಯುತ್ತಿದ್ದರೇ ಹಲವು ಅಭಿಮಾನಿಗಳು, ಜಯಘೋಷ ಹಾಕುತ್ತಿದ್ದರು.


Spread the love

Leave a Reply

Your email address will not be published. Required fields are marked *