ಅಚ್ಚೇದಿನ್ ಬಂದಿಲ್ಲವೆಂದು ಟೀಕಿಸುವಾಗಲೇ ಕಾನೂನು ಉಲ್ಲಂಘನೆ: ಮಾಜಿ ಸಚಿವರು, ಹಾಲಿ ಶಾಸಕರು ಭಾಗಿ…!

ಹುಬ್ಬಳ್ಳಿ: ಪೆಟ್ರೋಲ್ ದರ ಹೆಚ್ಚಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಗರದಲ್ಲಿಂದು ಹೋರಾಟ ನಡೆಸಿತ್ತು. ಅಚ್ಚೇದಿನ್ ಪ್ರಶ್ನಿಸುವ ಭರಾಟೆಯಲ್ಲಿ ಕೊರೋನಾ ನಿಯಮಾವಳಿಗಳನ್ನ ಗಾಳಿಗೆ ತೂರಿದ ಘಟನೆ ನಡೆದಿದೆ.
ಜಿಲ್ಲಾಡಳಿತ ಜೂನ್ 14ರ ವರೆಗೆ ಕಟ್ಟುನಿಟ್ಟಿನ ಕ್ರಮವನ್ನ ಜರುಗಿಸಿತ್ತು. ಸಾಮಾಜಿಕ ಅಂತರ್ ಮರೆತು ನಡೆದುಕೊಂಡಿದ್ದಾರೆ. ಅದೇಲ್ಲದರ ವೀಡಿಯೋ ಇಲ್ಲಿದೆ ನೋಡಿ..
ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಹಾಲಿ ಶಾಸಕರು ಭಾಗವಹಿಸಿದ್ದರೂ ಕೂಡಾ ನಿಯಮವನ್ನ ಉಲ್ಲಂಘನೆ ಮಾಡಿದ್ದು, ಎಷ್ಟರಮಟ್ಟಿಗೆ ಸರಿ.