Posts Slider

Karnataka Voice

Latest Kannada News

“ಓನ್ಲಿ ಕೊರೋನಾ ಡ್ಯೂಟಿ” ಮಾಡೋರಿಗೆ ಲಸಿಕೆ: ಡಿಡಿಪಿಐ ಮೋಹನಕುಮಾರ ಹಂಚಾಟೆ…!

Spread the love

ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯವರಿಗೆ ಮಾತ್ರ ವ್ಯಾಕ್ಸಿನ್ ಹಾಕಿಸಲು ಅವಕಾಶವಿದೆ ಹೊರತೂ, 44 ವಯಸ್ಸಿನ ಕೆಳಗಿನವರಿಗೆ ಇನ್ನೂ ಅವಕಾಶವಿಲ್ಲವೆಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು.

ಜುಲೈ 1ರಿಂದ ಶಾಲೆಗಳನ್ನ ಆರಂಭಿಸುವ ಬಗ್ಗೆ ತಾತ್ಕಾಲಿಕ ವೇಳಾಪಟ್ಟಿಯನ್ನ ಹೊರಡಿಸಿರುವ ಸರಕಾರ ಪ್ರತಿ ಶಿಕ್ಷಕರಿಗೂ ವ್ಯಾಕ್ಸಿನ ಹಾಕಿಸುವ ಬಗ್ಗೆ ಇನ್ನೂ ನಿರ್ಧಾರವನ್ನ ತೆಗೆದುಕೊಂಡಿಲ್ಲ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಡಿಡಿಪಿಐ ಮೋಹನಕುಮಾರ ಹಂಚಾಟೆಯವರು, ಜಿಲ್ಲೆಯಲ್ಲಿ ಕೊರೋನಾ ಕಾರ್ಯದಲ್ಲಿ ಭಾಗಿಯಾಗಿರುವ ಶಿಕ್ಷಕರು ಮತ್ತು ಇಲಾಖೆಯವರಿಗೆ ಲಸಿಕೆ ಕೊಡಲಾಗಿದೆ. ಹಾಗೇ 45 ವರ್ಷದ ಮೇಲಿನವರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಆದರೆ, ಅದಕ್ಕಿಂತ ಕಳೆ ವಯಸ್ಸಿನವರ ಬಗ್ಗೆ ಇನ್ನೂ ಯಾವುದೇ ಆದೇಶವಾಗಿಲ್ಲವೆಂದು ಹೇಳಿದರು.


Spread the love

Leave a Reply

Your email address will not be published. Required fields are marked *