ಹುಬ್ಬಳ್ಳಿಯಲ್ಲೊಂದು ಶವ- ಹರಿದ ಬಟ್ಟೆ- ಬಿಚ್ಚಿದ ಪ್ಯಾಂಟು- ಏನದು ಪ್ರಕರಣ
1 min readಹುಬ್ಬಳ್ಳಿ: ವಾಣಿಜ್ಯನಗರಿಯಲ್ಲೊಂದು ಸೋಜಿಗ ಎನಿಸುವಂತಹ ಘಟನೆ ನಡೆದಿದೆ. ಇಂತಹ ಘಟನೆಯನ್ನೂ ನೀವೂ ಯಾವತ್ತೂ ಕೇಳಿರಲಿಕ್ಕೆ ಸಾಧ್ಯವೇ ಇಲ್ಲ. ಆದರೂ, ಅದೊಂದು ಘಟನೆ ನಡೆದು ಹೋಗಿ, ಆ ಎರಡು ಕುಟುಂಬಗಳೀಗ ವಿಜಯದಶಮಿಯನ್ನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.
ಅಂದ ಹಾಗೇ ಘಟನೆಯ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನ ಕೊಡಬೇಕೆಂದು ಕುಳಿತುಕೊಂಡರೇ, ಹಬ್ಬದ ದಿನವೂ ಇಂತಹ ಘಟನೆಯ ಬಗ್ಗೆ ಅಷ್ಟೊಂದು ತಿಳಿಸುವುದು ಸಮಂಜಸವಲ್ಲವೆಂದುಕೊಂಡಿದ್ದೇವೆ.
ಇಂತಹ ಘಟನೆಯನ್ನ ಸಾಮಾನ್ಯವಾಗಿ ಯಾರೂ ಊಹಿಸಿಕೊಳ್ಳಲು ಆಗುವುದಿಲ್ಲ. ಆಕಸ್ಮಿಕವಾಗಿ ಸತ್ತವರು ಕುಡುಕರಾದರೇ ಮುಗಿದೇ ಹೋಯಿತು. ಅಷ್ಟೊಂದು ತಲೆಕೆಡಿಸಿಕೊಂಡು ತನಿಖೆ ನಡೆಯುವುದೇ ಇಲ್ಲ.
ಇದೇಲ್ಲವನ್ನೂ ಮೀರಿ ನಗರದ ಪೊಲೀಸರೊಂದು ತನಿಖೆಯನ್ನ ಮಾಡಿ, ಅದನ್ನ ಕಂಡು ಹಿಡಿದಿದ್ದಾರೆ. ಅದಕ್ಕೆ ಸಾಕ್ಷಿಯಾಗಿದ್ದು ನಿಂತಿದ್ದು ಕೂಡಾ.. ಆ ದೃಶ್ಯಗಳು. ಹೌದು.. ಇದೇಲ್ಲವೂ ವಿವರದೊಂದಿಗೆ ಮತ್ತೂ ಪ್ರಕರಣ ಭೇದಿಸಲು ಕಾರಣವಾದ ಆ ದೃಶ್ಯಗಳೊಂದಿಗೆ ಸಂಪೂರ್ಣ ವಿವರವನ್ನ ನಾಳೆ ಬೆಳಿಗ್ಗೆ ನಿಮಗೆ ಕರ್ನಾಟಕವಾಯ್ಸ್.ಕಾಂ ನೀಡತ್ತೆ..