Posts Slider

Karnataka Voice

Latest Kannada News

ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷಕ್ಕಾಗಿ ದುಡಿಯುವೆ: ಇಮ್ರಾನ ರಾಣೆಬೆನ್ನೂರು

1 min read
Spread the love

ಧಾರವಾಡ: ಜಿಲ್ಲೆಯ ಕಲಘಟಗಿ ಮತಕ್ಷೇತ್ರದ ಅಳ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ ರಾಣೆಬೆನ್ನೂರು ಕರ್ನಾಟಕವಾಯ್ಸ್.ಕಾಂ ಗೆ ಕಳಿಸಿರುವ ವೀಡಿಯೋದಲ್ಲಿ, ನಾನು ಯಾವುದೇ ವ್ಯಕ್ತಿಯ ಪೂಜೆ ಮಾಡೋದಿಲ್ಲ. ಪಕ್ಷದ ಸಂಘಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ, ಕೆಲವರು ಇವರಿಂದ ತಮ್ಮ ಹೆಸರು ಹೇಳಿಸಿಕೊಳ್ಳುವ ಪ್ರಯತ್ನಕ್ಕೆ ಇಳಿದಿರುವುದನ್ನ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ಯಾರನ್ನೂ ಪೂಜೆ ಮಾಡುವ ಪ್ರಮೇಯ ಬರುವುದಿಲ್ಲ. ಪಕ್ಷದ ಪೂಜೆ ಮಾಡುತ್ತೇನೆ ಎನ್ನುವ ಮೂಲಕ, ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ದುಡಿಯುವುದಾಗಿ ಇಮ್ರಾನ ರಾಣೆಬೆನ್ನೂರು ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *