ಹುಬ್ಬಳ್ಳಿ ಇನ್ಸಪೆಕ್ಟರುಗಳು ವರ್ಗಾವಣೆ: ಇಲ್ಲಿದ್ದವರು ಇಲ್ಲೇ ಸ್ಟೇಶನ್ ಮಾತ್ರ ಅದಲು-ಬದಲು…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಬೆಂಗಳೂರು: ರಾಜ್ಯ ಸರಕಾರ 86 ಪೊಲೀಸ್ ಇನ್ಸಪೆಕ್ಟರುಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿಯ ಮೂರು ಠಾಣೆಗಳ ಇನ್ಸಪೆಕ್ಟರುಗಳ ವರ್ಗಾವಣೆಯಾಗಿದ್ದು, ಇಲ್ಲಿದ್ದವರೇ ಬೇರೆ ಬೇರೆ ಠಾಣೆಗಳಿಗೆ ಮರಳಿದ್ದಾರೆ.
ಹುಬ್ಬಳ್ಳಿ ವಿದ್ಯಾನಗರ ಠಾಣೆಯ ಇನ್ಸಪೆಕ್ಟರ್ ಆನಂದ ಒನಕುದ್ರೆ ಅವರು ಹುಬ್ಬಳ್ಳಿ ಶಹರ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಘಂಟಿಕೇರಿ ಪೊಲೀಸ್ ಠಾಣೆಗಿದ್ದ ಮಹಾಂತೇಶ ಹೊಳಿಯವರು ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ರಾಜ್ಯ ಗುಪ್ತವಾರ್ತೆಯಲ್ಲಿದ್ದ ಜ್ಯೋತಿಬಾ ನಿಕ್ಕಂ ಅವರು ಘಂಟಿಕೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇದರ ಜೊತೆಗೆ 20 ಡಿವೈಎಸ್ಪಿಗಳ ವರ್ಗಾವಣೆಯನ್ನು ಮಾಡಿ ಆದೇಶ ನೀಡಲಾಗಿದೆ.
ಇನ್ನುಳಿದಂತೆ ಎಲ್ಲರ ಲಿಸ್ಟ್ ಇಲ್ಲಿದೆ ನೋಡಿ..
ಇನ್ಸಪೆಕ್ಟರ್ ಲಿಸ್ಟ್..
ಡಿವೈಎಸ್ಪಿ ವರ್ಗಾವಣೆ ಲಿಸ್ಟ್..


