Posts Slider

Karnataka Voice

Latest Kannada News

ನಿಗಮ ಮಂಡಳಿ: ವಿನೋದ ಅಸೂಟಿ “ಕ್ರೀಡಾ ಪ್ರಾಧಿಕಾರ”- ಶಾಕೀರ ಸನದಿಗೆ “ಹುಡಾ” ಅಧ್ಯಕ್ಷಗಿರಿ…!!!

Spread the love

ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿಗಳ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಧಾರವಾಡ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಳೆಸಿದ್ದ ವಿನೋದ ಅಸೂಟಿ ಅವರನ್ನ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರನ್ನಾಗಿ ಮಾಡಲಾಗಿದ್ದು, ಮತ್ತೊರ್ವ ಮುಖಂಡ ಶಾಕೀರ ಸನದಿ ಅವರಿಗೆ ಹುಡಾ ಅಧ್ಯಕ್ಷಗಿರಿ ಲಭಿಸಿದೆ.

ಪೂರ್ಣ ಲಿಸ್ಟ್ ಇಲ್ಲಿದೆ ನೋಡಿ…

 


Spread the love

Leave a Reply

Your email address will not be published. Required fields are marked *