Posts Slider

Karnataka Voice

Latest Kannada News

ಬೆಳ್ಳಂಬೆಳಿಗ್ಗೆ “ವಿಕೆ ಬಾಸ್” ಡೇರಿಗೆ “ಡಿ-ಬಾಸ್” ದರ್ಶನ…!

1 min read
Spread the love

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರ ಡೇರಿಗೆ ಚಿತ್ರನಟ ದರ್ಶನ ಬೆಳಿಗ್ಗೆ ಭೇಟಿ ನೀಡಿ, ಕೆಲಕಾಲ ಸಮಯ ಕಳೆದರು.

ಮಾಜಿ ಸಚಿವ ಜಮೀರ ಅಹ್ಮದ ಖಾನ ಪುತ್ರ ಜೈದ ಖಾನ ಅಭಿನಯಿಸಿದ ಬನಾರಸ ಸಿನೇಮಾದ ಕಾರ್ಯಕ್ರಮಕ್ಕೆ ನಿನ್ನೆ ಹುಬ್ಬಳ್ಳಿಗೆ ಆಗಮಿಸಿದ್ದ ದರ್ಶನ ಅವರು, ಡೈರಿಗೆ ಭೇಟಿ ನೀಡಿದರು.

ಡೇರಿಯಲ್ಲಿರುವ ಕುದುರೆ ಹಾಗೂ ವಿವಿಧ ತಳಿಯ ಜಾನುವಾರಗಳ ಬಗ್ಗೆ ವಿವರ ಕೇಳಿ ಪಡೆದರು. ವಿನಯ ಕುಲಕರ್ಣಿಯವರ ಧರ್ಮಪತ್ನಿ ಶಿವಲೀಲಾ ಅವರು ಸೇರಿದಂತೆ ಹಲವು ಆಪ್ತರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *