Posts Slider

Karnataka Voice

Latest Kannada News

ರಾಜ್ಯದಲ್ಲಿ ನೇಮಕಾತಿ ಆಗದಿದ್ದರೇ “ಹೇಳದೇ ಹೋರಾಟ ಮಾಡಿ, ಬೀದಿಗೆ ತರ್ತೇವಿ”- ನೇರವಾಗಿ ಎಚ್ಚರಿಕೆ ನೀಡಿದ AKSSA ಕಾಂತಕುಮಾರ…

Spread the love

ಧಾರವಾಡ: ರಾಜ್ಯ ಸರಕಾರ ನೇಮಕಾತಿ ಪ್ರಕ್ರಿಯೆ ಕುರಿತು ತಕ್ಷಣವೇ ರೂಪುರೇಷೆ ನೀಡದೆ ಹೋದರೇ ಸಚಿವ ಸಂಪುಟವನ್ನ ಬೀದಿಗೆ ತರುವ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು AKSSA ಮುಖ್ಯಸ್ಥ ಕಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

ವೀಡಿಯೋ

ನಿರುದ್ಯೋಗಿಗಳ ಜೀವನ ಹಾಳಾಗುತ್ತಿದೆ. ಸರಕಾರದ ನೇಮಕಾತಿಯನ್ನ ವಿಳಂಬ ಮಾಡಲಾಗುತ್ತಿದೆ. ಇದೇ ರೀತಿ ಮುಂದುವರೆದರೇ, ಹೋರಾಟವನ್ನ ಬೇರೆ ಥರದಲ್ಲಿ ಮಾಡಲಾಗತ್ತೆ‌ ಎಂದಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed