Karnataka Voice

Latest Kannada News

ಸಚಿನ್ ಪಾಟೀಲರ ಬಣ್ಣ ಬಯಲು ಮಾಡಿದ ಕಾಂಗ್ರೆಸ್ ಮುಖಂಡರು…!

ಗದಗ: ತಮ್ಮನ್ನ ತಾವು ಕಾಂಗ್ರೆಸ್ ಮುಖಂಡರೆಂದು ಬಿಂಬಿಸಿಕೊಳ್ಳುತ್ತ ಬಂದಿರುವ ಮಾಜಿ ಶಾಸಕ ಡಿ.ಆರ್.ಪಾಟೀಲ ಅವರ ಪುತ್ರ ಸಚಿನ್ ಪಾಟೀಲರು ವಿಧಾನಪರಿಷತ್ ಟಿಕೆಟ್ ಗಾಗಿ ನಡೆಸುತ್ತಿರುವ ಲಾಬಿಯ ಆಡೀಯೊಂದು ಹೊರಬಿದ್ದ ಕಾರಣ, ಮತ್ತಷ್ಟು ವಿಷಯಗಳು ಬಹಿರಂಗೊಂಡಿವೆ.

ಶಾಸಕ ಜಮೀರ ಅಹ್ಮದ ಅವರಿಗೆ ಸಚಿನ್ ಪಾಟೀಲರು ಕಳಿಸಿರುವ ಮೆಸೇಜ್ ನಲ್ಲಿ ಏನು ಹೇಳಿದ್ದರು. ಅದರಲ್ಲಿ ಎಷ್ಟನ್ನ ಸುಳ್ಳು ಹೇಳಿದ್ರು ಎಂಬುದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ..

ತಮ್ಮ ತಂದೆಯ ಬಗ್ಗೆಯೂ ಸಚಿನ್ ಪಾಟೀಲರು ಮಾತನಾಡಿದ್ದು, ಅವರು ಸುಳ್ಳು ಹೇಳ್ತಾರೆ ನಾನೆ ನಿಲ್ಲೋದು ಎಂದು ಹೇಳಿದ್ದಾರೆ. ಪದೇ ಪದೇ ತಾವೂ ಅಖಂಡ ಧಾರವಾಡ ಜಿಲ್ಲೆಯಲ್ಲಿ ಪಕ್ಷವನ್ನ ಕಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಅದನ್ನ ಸಾಬೀತು ಪಡಿಸಲು ಸಚಿನ್ ಪಾಟೀಲ ಮುಂದಾಗ್ತಾರಾ.

Leave a Reply

Your email address will not be published. Required fields are marked *