Karnataka Voice

Latest Kannada News

ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಹತ್ಯೆಕೋರರಿಗೆ ಸಂಬಂಧಿಸಿದ Exclusive Story…!!!

ಹುಬ್ಬಳ್ಳಿ: ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಅವರುಗಳನ್ನ ಅಮಾನುಷವಾಗಿ ಹತ್ಯೆಗೈದ ಇಬ್ಬರು ಕೊಲೆಪಾತಕರ ವಿಶೇಷ ವರದಿಯೊಂದನ್ನ ಕರ್ನಾಟಕವಾಯ್ಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಸಂಪೂರ್ಣವಾಗಿ ಈ ವೀಡಿಯೋ ನೋಡಿ, ಕೊಲೆಪಾತಕರ ಇವತ್ತಿನ ಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತದೆ…

Exclusive video…

ಹಂತಕರಾದ ಫಯಾಜ್ ಕೊಂಡಿಕೊಪ್ಪ ಹಾಗೂ ವಿಶ್ವನಾಥ ಸಾವಂತನ ಪ್ರಕರಣವನ್ನ ಇದುವರೆಗೂ ಯಾವುದೇ ವಕೀಲರು ತೆಗೆದುಕೊಳ್ಳದೇ ಇರುವುದು ಸಾಮಾನ್ಯರಲ್ಲಿ ನ್ಯಾಯವಾದಿಗಳ ಬಗ್ಗೆ ಗೌರವ ಹೆಚ್ಚಿಸಿದೆ.

Leave a Reply

Your email address will not be published. Required fields are marked *