Posts Slider

Karnataka Voice

Latest Kannada News

ಧಾರವಾಡ: ಒಂಬತ್ತು ಗುಂಟೆಗಾಗಿ “ಆ” ಮೂವರು ‘ಅಸ್ಥಿಪಂಜರ’ ಮಾಡಿದ್ರಾ…!!!

1 min read
Spread the love

ಧಾರವಾಡ: ಮಾಳಮಡ್ಡಿಯಲ್ಲಿ ಸಿಕ್ಕಿರುವ ಅಸ್ಥಿಪಂಜರ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಕಂಡು ಬಂದಿದ್ದು, ಆತನನ್ನ ಮನೆಯ ಆಸ್ತಿ ಕಬಳಿಸಲು ಹತ್ಯೆ ಮಾಡಲಾಗಿದೆ ಎಂದು ಮೃತನ ಕುಟುಂಬದವರು ದೂರು ನೀಡಿದರು.

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಚಂದ್ರಶೇಖರ ಕೊಲ್ಹಾಪುರೆ ಎಂಬಾತ ತನ್ನ ಹೆಂಡತಿಗೆ ಬರುವ ಮನೆಯಲ್ಲಿ ಇದ್ದಾಗಲೇ, ಹತ್ಯೆ ಮಾಡಿರಬಹುದೆಂಬ ದೂರು ನೀಡಲಾಗಿದೆ.

ವೀಡಿಯೋ

ಕವಲಗೇರಿ ಗ್ರಾಮದವರ ಜೊತೆ ಸಾಮಾಜಿಕ ಹೋರಾಟ ಬಸವರಾಜ ಕೊರವರ ಭಾಗಿಯಾಗಿ, ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದರು.

ವೀಡಿಯೋ…

ಅಸ್ಥಿಪಂಜರವಾಗುವ ಮುನ್ನ ಚಂದ್ರಶೇಖರ ಅವರಿಗೆ ಬೆದರಿಕೆ ಬಂದಿದ್ದರ ಬಗ್ಗೆ ದಾಖಲೆಗಳು ಇವೆ ಎಂಬ ಮಾಹಿತಿ ನೀಡಿದರು. ವಿದ್ಯಾಗಿರಿ ಠಾಣೆ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.


Spread the love

Leave a Reply

Your email address will not be published. Required fields are marked *