Posts Slider

Karnataka Voice

Latest Kannada News

ಮಿಶನ್ ಮೋದಿ ಕಾರ್ಯಾಧ್ಯಕ್ಷರಾಗಿ ಶೆಟ್ಟರ್

1 min read
Spread the love

ಹುಬ್ಬಳ್ಳಿ: ಡೆಮೊಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್‌ನ ’ಮಿಶನ್ ಮೋದಿ’  ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರಾಗಿ ನಗರದ ಹಿರಿಯ ಮುಖಂಡ ವೀರಣ್ಣ ಶೆಟ್ಟರ್ ನೇಮಕಗೊಂಡಿದ್ದಾರೆ.

ಈ ನೇಮಕವನ್ನು ರಾಷ್ಟ್ರೀಯ ಅಧ್ಯಕ್ಷ ರಾಮಗೋಪಾಲ ಕಾಕಾ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೀತಿಯನ್ನು ಉಜ್ವಲಗೊಳಿಸಲು ಹಾಗೂ ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪವನ್ನು ’ಮಿಶನ್ ಮೋದಿ’ ಹೊಂದಿದ್ದು ತಮಗೆ ನೀಡಿರುವ  ಮಹತ್ವದ ಜವಾಬ್ದಾರಿಯನ್ನು ರಾಜ್ಯಾದ್ಯಂತ ರಾಜ್ಯಾಧ್ಯಕ್ಷ ಜಿ.ಕೆ.ಕುಲಕರ್ಣಿ ಹಾಗೂ ಇತರ ಪದಾಧಿಕಾರಿಗಳ ಜತೆ ಸಂಚರಿಸಿ ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಶೆಟ್ಟರ್ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *