Karnataka Voice

Latest Kannada News

“ಪೇ ಮೇಯರ್” ರಜತ, ಚಿಂಚೋರೆ, ಮಂಜುನಾಥ ಮೇಲೆ ದೂರು…

ಧಾರವಾಡ: ರಾಷ್ಟ್ರಪತಿ ಕಾರ್ಯಕ್ರಮದ ವೆಚ್ಚಕ್ಕೆ ಸಂಬಂಧಿಸಿದ ಹಾಗೇ ಪೇ ಮೇಯರ್ ಅಭಿಯಾನ ಆರಂಭಿಸಿದ ಹಿನ್ನೆಲೆಯಲ್ಲಿ ಮೇಯರ್ ಕಾಂಗ್ರೆಸ್ ನ ಮೂವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮೇಯರ್ ವೀರೇಶ ಅಂಚಟಗೇರಿ ಅವರು ಮಾತಾಡಿದ್ದಾರೆ. ಇಲ್ಲಿದೆ ಸಂಪೂರ್ಣ ವೀಡಿಯೋ..

ಕಾಂಗ್ರೆಸ್‌ನ ರಜತ ಉಳ್ಳಾಗಡ್ಡಿಮಠ, ದೀಪಕ ಚಿಂಚೋರೆ ಹಾಗೂ ಮಂಜುನಾಥ ನಡಟ್ಟಿ ಅವರ ಮೇಲೆ ದೂರು ನೀಡಲು ನಿರ್ಧರಿಸಿದ್ದು, ಪೇ ಮೇಯರ ಪ್ರಕರಣ ಎಲ್ಲಿಗೆ ಬಂದು ನಿಲ್ಲತ್ತೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *