Posts Slider

Karnataka Voice

Latest Kannada News

ಕೆಜಿಎಫ್ ಚಿನ್ನದ ಗಣಿಯಲ್ಲಿ  ಕಳ್ಳತನ: ಮೂವರ ಸಾವು: ಶರೀರಕ್ಕಾಗಿ ಹುಡುಕಾಟ

1 min read
Spread the love

ಕೋಲಾರ: ಚಿನ್ನದ‌ ಅದಿರು ಕದಿಯಲು ಯತ್ನಿಸಿ ಜಾರಿ ಬಿದ್ದು ಸಾವನ್ನಪ್ಪಿದ ಮೂವರ ಪೈಕಿ ಮೂರನೇ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. NDRF, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಕ್ಯಾಮರಾದಲ್ಲಿ ಶವ ಪತ್ತೆ ಹೊರತೆಗೆಯೊ ಕಾರ್ಯ ಆರಂಭವಾಗಿದೆ. ಮೇ‌ 13 ರಂದು ಚಿನ್ನದ ಗಣಿಯಲ್ಲಿ ಚಿನ್ನದ ಅದಿರು ಕಳುವಿಗೆ ಯತ್ನಿಸಿ ಮೂವರು ಸಾವಿಗೀಡಾಗಿದ್ದರು. ಮೇ 14 ರಂದು ಇಬ್ಬರ ಶವಗಳನ್ನು ಹೊರತೆಗೆದಿದ್ದ ಅಗ್ನಿಶಾಮಕ ದಳ. ಜೋಸೆಪ್, ಕಂದನ್, ಪಡಿಯಪ್ಪ ಮೃತರು. ಕೋಲಾರ ಜಿಲ್ಲೆ ಕೆಜಿಎಫ್ ಮಾರಿಕುಪ್ಪಂ ಬಳಿ ಇರುವ ಚಿನ್ನದ ಗಣಿಯಲ್ಲಿ ಘಟನೆ ನಡೆದಿತ್ತು. ಶವಕ್ಕಾಗಿ ಮೂರು ದಿನದಿಂದ ನಡೆಯುತ್ತಿರುವ ಪತ್ತೆ ಕಾರ್ಯ ನಡೆಯುತ್ತಿದ್ದು, ಮಾರಿಕುಪ್ಪಂ ಪೊಲೀಸರಿಂದ ಸ್ಥಳದಲ್ಲಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *

You may have missed