Posts Slider

Karnataka Voice

Latest Kannada News

ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ಮುಂದೂಡಿಕೆ

1 min read
Spread the love


ಡಿ.4 ಕ್ಕೆ‌ಮುಂದೂಡಿದ ನ್ಯಾಯಾಲಯ

ಯೋಗೇಶಗೌಡ ಹತ್ಯೆ ಪ್ರಕರಣ ಹಿನ್ನೆಲೆ

ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ

ವಿನಯ ಕುಲಕರ್ಣಿ ಪರ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆ

ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ಸ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಕೆ

ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿ ವಾಪಸ್ ಪಡೆದಿದ್ದ ವಕೀಲರು

ಇದೀಗ ಹೊಸ ಜಾಮೀನು ಅರ್ಜಿ ಸಲ್ಲಿಸಿದ ವಿನಯ ಕುಲಕರ್ಣಿ ಪರ ವಕೀಲರು

ಇಂದು‌ ಅರ್ಜಿ ವಿಚಾರಣೆಯಾದ ಹಿನ್ನಲೆ

ಡಿಸೆಂಬರ 4 ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಲಯ

ಸಿಬಿಐ ಪರ ವಕೀಲರಿಗೆ ತಕರಾರು ಸಲ್ಲಿಕೆಗೆ ಅವಕಾಶ ಕೊಟ್ಟ ನ್ಯಾಯಾಲಯ


Spread the love

Leave a Reply

Your email address will not be published. Required fields are marked *