Posts Slider

Karnataka Voice

Latest Kannada News

ಕಂಕಣ ಸೂರ್ಯಗ್ರಹಣ: “ಮೌಡ್ಯ ಅಳಿಯಲಿ-ವಿಚಾರವಾದ -ಉಳಿಯಲಿ”

1 min read
Spread the love

ಹುಬ್ಬಳ್ಳಿ: ಗ್ರಹಣ ಸಂಧರ್ಭದಲ್ಲಿ ಆಚರಣೆಯಲ್ಲಿರುವ ಸಾವಿರಾರು ವರ್ಷದ ಮೌಡ್ಯ ಆಚರಣೆಯನ್ನ ಖಂಡಿಸಿ ಸಮತಾ ಸೇನಾ ಮತ್ತು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ(ರಿ) ವತಿಯಿಂದ ಹುಬ್ಬಳ್ಳಿಯ ಡಾ: ಬಾಬಾಸಾಹೇಬ್ ಅಂಬೇಡ್ಕರ ಪ್ರತಿಮೆಯ ಬಳಿ”ಮೌಡ್ಯ ಅಳೆಯಲಿ-ವಿಚಾರವಾದ ಬೆಳೆಯಲಿ” ಎಂದು ಉಪಹಾರ ಸೇವನೆಯ ಮೂಲಕ ಮೌಢ್ಯ ವಿರೋಧಿ ದಿನವಾಗಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಪಿತಾಂಬ್ರಪ್ಪ ಬೀಳಾರ, ತಮ್ಮಣ್ಣ ಮಾದರ, ಗುರುನಾಥ ಉಳ್ಳಿಕಾಶಿ, ರಮೇಶ ಪವಾರ, ಫಕ್ಕಣ್ಣ ದೊಡ್ಡಮನಿ, ಗಂಗಾಧರ ಪೆರೂರ, ಇಜಾಜ್ ಉಪ್ಪಿನ, ಮೇಘರಾಜ ಹಿರೇಮನಿ, ಸೋಮು ಹಂಜಗಿ, ರಾಜು ಗಾಣದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಸಾಮಾಜಿಕ
ಅಂತರ ಕಾಯ್ದು “ಮೌಢ್ಯ-ವಿರೋಧಿ” ದಿನ ಆಚರಿಸಲಾಯಿತು.


Spread the love

Leave a Reply

Your email address will not be published. Required fields are marked *

You may have missed