Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಮಾರ್ಟಿನ ದೃವಸರ್ಜಾ ಮತ್ತು ಸಿಎಸ್‌ವಿ ಪ್ರಸಾದ “ಕ್ಷಮಿಸಿ, ತಪ್ಪಾಯ್ತು” ಅಂದಿದ್ದೇಕೆ ಗೊತ್ತಾ…!?

Spread the love

ಹುಬ್ಬಳ್ಳಿ: sorry, ಕ್ಷಮಿಸಿ ಸ್ವಲ್ಪ ತಡವಾಯಿತು ಎಂದು ಕ್ಷಮೆ ಕೋರುತ್ತಲೇ‌ ಮಾರ್ಟಿನ ಚಿತ್ರದ ಕುರಿತು ಮಾಹಿತಿಯನ್ನ ನೀಡತೊಡಗಿದರು ನಟ ದೃವ ಸರ್ಜಾ.

ಆಗಿದ್ದಾದರೂ ಏನು.. ಮಾರ್ಟಿನ ಚಿತ್ರದ ಪ್ರಚಾರಕ್ಕಾಗಿ ಬರುತ್ತಿರುವ ಬಗ್ಗೆ ಮಾಹಿತಿಯನ್ನ ನೀಡಲಾಗಿತ್ತು. ಸರಿಯಾಗಿ ಒಂದು ಗಂಟೆಗೆ ಸಮಯ ನೀಡಿದ್ದರೂ ಬಂದಿದ್ದು ಮಾತ್ರ ಬರೋಬ್ಬರಿ 4.15ಕ್ಕೆ.

ಹಾಗಾಗಿಯೇ ಕ್ಷಮೆ ಕೇಳುವ ಸ್ಥಿತಿ ನಟ ದೃವಸರ್ಜಾ ಮತ್ತು ವಿತರಕ ಸಿಎಸ್‌ವಿ ಪ್ರಸಾದ ಬಂದೊದಗಿತ್ತು. ಆ ದೃಶ್ಯಗಳು ಇಲ್ಲಿವೆ ನೋಡಿ..


Spread the love

Leave a Reply

Your email address will not be published. Required fields are marked *