Posts Slider

Karnataka Voice

Latest Kannada News

“ಪೈರೋಜ್ ಪಠಾಣ ಹತ್ಯೆ ಪ್ರಕರಣ”- ಹಳೇ ಆಡೀಯೋ ಇಟ್ಟುಕೊಂಡು ರಾಜಕಾರಣ: ಕಮೀಷನರ್‌ಗೆ ದೂರು ನೀಡಿದ ಅಂಜುಮನ್. ಸಾಥ್ ನೀಡಿದ ದೀಪಕ ಚಿಂಚೋರೆ, ತವನಪ್ಪ ಅಷ್ಟಗಿ…

Spread the love

ಧಾರವಾಡ: ಪೈರೋಜ್ ಪಠಾಣ ಹತ್ಯೆಯಾದ ನಂತರ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರ ಹಳೇಯ ಆಡೀಯೊ ವೈರಲ್ ಮಾಡಿ ರಾಜಕಾರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಹೇಳಿದ್ದು, ಈ ಸಂಬಂಧ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದೇವೆ ಎಂದರು.

ಈ ಸಂಬಂಧ ಮಾಧ್ಯಮದವರಿಗೆ ದೀಪಕ ಚಿಂಚೋರೆ ಮಾಹಿತಿ ನೀಡಿದರು. ಅವರ ಜೊತೆ ಅಂಜುಮನ್ ಸಂಸ್ಥೆಯ ಜಾಗೀರದಾರ ಕೂಡಾ ವಿವರಿಸಿದರು.

ಸಂಪೂರ್ಣ ವೀಡಿಯೋ…

ಪ್ರಕರಣದಲ್ಲಿ ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳಿ. ಆದರೆ, ಈ ಮೂಲಕ ಅಂಜುಮನ್ ಸಂಸ್ಥೆಯ ಹೆಸರನ್ನ ಎಳೆದು ತರುವುದು ಬೇಡ ಎಂದು ಮನವಿ ಮಾಡಿಕೊಂಡರು.


Spread the love

Leave a Reply

Your email address will not be published. Required fields are marked *

You may have missed