Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ ಇಂದು ಎಲ್ಲೇಲ್ಲಿ ಪಾಸಿಟಿವ್ ಬಂದಿದೆ ಗೊತ್ತಾ..

1 min read
Spread the love

ಧಾರವಾಡ : 10154 ಕೋವಿಡ್ ಪ್ರಕರಣಗಳು : 7243 ಜನ ಗುಣಮುಖ ಬಿಡುಗಡೆ

ಧಾರವಾಡ: ಜಿಲ್ಲೆಯಲ್ಲಿ ಇಂದು 234 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 10154 ಕ್ಕೆ ಏರಿದೆ. ಇದುವರೆಗೆ 7243 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2623 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 289 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು: ಮುರುಘಾಮಠ ಆಂಜನೇಯ ದೇವಸ್ಥಾನ,ರಾಯಾಪುರದ ಎಚ್ ಪಿ ಗಾರ್ಮೆಂಟ್ಸ್ ಹತ್ತಿರ, ಜಿಲ್ಲಾ ಆಸ್ಪತ್ರೆ,ಶಿವಗಿರಿ,ಲೈನ್ ಬಜಾರ್, ಸಬ್ ಜೈಲು ರಸ್ತೆ,ತಲವಾಯಿ ಗ್ರಾಮ, ಗರಗ ಗ್ರಾಮದ ನೀರಲಕಟ್ಟಿ ರಸ್ತೆ ಬಸ್ ನಿಲ್ದಾಣದ ಹತ್ತಿರ, ಸತ್ತೂರಿನ ಬಸವೇಶ್ವರ ನಗರ,ಮರಾಠ ಕಾಲೋನಿ, ಗಾಂಧಿ ನಗರ,ಹೊಸಯಲ್ಲಾಪುರ,ಕಮಲಾಪುರ, ನರೇಂದ್ರ ಗ್ರಾಮ,ಕಲ್ಲೂರು,ಕುರಬರ ಓಣಿ ರಜತಗಿರಿ,ಕೆಲಗೇರಿ ಶಿವಶಕ್ತಿ ನಗರ,ಹನಮಂತದೇವರ ಗುಡಿ ಓಣಿ,ಗುಲಗಂಜಿಕೊಪ್ಪ, ಮೆಹಬೂಬ್ ನಗರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ವನಸಿರಿ ನಗರ,ಕಲ್ಯಾಣ ನಗರ,ಮುಧೋಳಕರ ಕಂಪೌಂಡ್ ,ಬಸವ ನಗರ,ಕೊಟೂರು ಗ್ರಾಮ,ಬೇಲೂರು, ಶಿಗನಹಳ್ಳಿ,ಕಮಲಾಪುರದ ಬಾಳಗಿ ಓಣಿ,ಶಿರಡಿ ನಗರ,ಕುಮಾರೇಶ್ವರ ನಗರದ ದೇನಾ ಬ್ಯಾಂಕ್,ಕೆವಿಜಿ ಬ್ಯಾಂಕ್ ಹತ್ತಿರ,ಕೊಪ್ಪದಕೇರಿ, ಸಪ್ತಾಪೂರ ಮಿಚಿಗನ್ ಕಂಪೌಂಡ್,ಪತ್ರೇಶ್ವರ ನಗರ, ಕಿಲ್ಲಾ ರಸ್ತೆ,ಬಸಾಪುರ,ಪಾವಟೆ ನಗರದ ಶಾಂಭವಿ ನಗರ,ಗಾಂಧಿ ನಗರದ ಮಯೂರ ಪ್ಯಾರಡೈಸ್, ರಾಣಿ ಚೆನ್ನಮ್ಮ ನಗರ,ನೆಹರು ನಗರದ ಸೈನಿಕ ಶಾಲೆ,ಲಾಸ್ಟ್ ಸ್ಟಾಪ್,ತಪೋವನ ಕಿರಾಣಿ ಚಾಳ,ಗೌಡರ್ ಕಾಲೋನಿ,ಬೆಳ್ಳಿಗಟ್ಟಿ,ಶ್ರೀನಗರ,ತಡಕೋಡ,ಬನಶಂಕರಿ ನಗರ,ಅಳ್ನಾವರದ ಕೋಗಿಲಗೇರಿ, ಮರೇವಾಡ ಗ್ರಾಮದ ಅಮರಗೋಳ ಓಣಿ,ಮಾಳಮಡ್ಡಿಯ ವೆಂಕಟೇಶ್ವರ ದೇವಸ್ಥಾನ ಹತ್ತಿರ,ನಾರಾಯಣಪುರ,ಯುಬಿ ಹಿಲ್ ಪವನ್ ಕಾಲೊನಿ,

ಹುಬ್ಬಳ್ಳಿ ತಾಲೂಕು: ಮಂಟೂರ ರಸ್ತೆ, ವಿಆರ್ ಎಲ್ ವರೂರ,ಹಳೇ ಹುಬ್ಬಳ್ಳಿ,ಕಮರಿಪೇಟೆ, ಹಿರೇಪೇಟೆ ಹತ್ತಿರ,ಅಮರಗೋಳ, ಆನಂದ ನಗರ,ಗೋಕುಲ ರಸ್ತೆಯ ಅಕ್ಷಯ್ ಕಾಲೋನಿ,ಬಸವೇಶ್ವರ ನಗರ,
ನಂದಗೋಕುಲ್, ಕೇಶ್ವಾಪೂರದ ವಸಂತ ನಗರ,ರಾಮ ನಗರ,ಉದಯನಗರದ ರಮೇಶ್ ಭವನ,ಕುಸುಗಲ್ ರಸ್ತೆಯ ಸುವಿಧಾ ಕಾಲೋನಿ,ಬೆಳವಂಕಿ ಕಾಲೋನಿ,ನೂರಫೀದ್ ದರ್ಗಾ ಹತ್ತಿರ,ಉಣಕಲ್ ಲಿಂಗರಾಜ ನಗರದ ಹೂಗಾರ ಪ್ಲಾಟ್,ಬ್ಯಾಹಟ್ಟಿಗ್ರಾಮದ ಹೊರಕೇರಿ ಓಣಿ,ಕೌಲಪೇಟ್ ಓಣಿ,ಪೊಲೀಸ್ ಹೆಡ್ ಕ್ವಾರ್ಟರ್ಸ್ ಎದುರು,ಕಿಮ್ಸ್ ಆಸ್ಪತ್ರೆ,ಗೋಪನಕೊಪ್ಪ,ಶಿರಗುಪ್ಪಿ ಜಿಪಿ ಓಣಿ,ಗಿರಿಯಾಲ,ಅದರಗುಂಚಿಯ ಅಂಚಿಕಟ್ಟಿ ಓಣಿ,ದೊಡ್ಡ ಓಣಿ,ಛಬ್ಬಿ, ಅರಳಿಕಟ್ಟಿ,ಹುಡೇನ ಕೇರಿ, ಭೋವಿ ಪ್ಲಾಟ್,ಸಿದ್ಧಕಲ್ಯಾಣ ನಗರ,ಆರ್ ಜಿ ಎಸ್,ಶ್ರೇಯಾ ನಗರ,ನವನಗರದ ಕ್ಯಾನ್ಸರ್ ಆಸ್ಪತ್ರೆ,
ರಾಜ ನಗರದ ಚಾಮುಂಡೇಶ್ವರಿ ನಗರ,ಮಂಜುನಾಥ ನಗರ,ಗದಗ ರಸ್ತೆಯ ಜನ್ನತ್ ಕಾಲೋನಿ,ಗಾಂಧಿ ನಗರದ ಕಾರುಣ್ಯಾ ಪಾರ್ಕ್ ಕಾಲೋನಿ ರಸ್ತೆ,ಸೋನಿಯಾ ಗಾಂಧಿ ನಗರ,ವಿದ್ಯಾನಗರದ ಹತ್ತಿರ,ನೂಲ್ವಿ ಗ್ರಾಮದ ಚೌಕಿ ಓಣಿ,ಕುಸುಗಲ್ ಮಠದ ಓಣಿ,ಬನಹಟ್ಟಿ ಓಣಿ,ಕಿರೇಸೂರ ಕುರಬರ ಓಣಿ,ಶಾಂತಿ ನಗರ,ರೈಲ್ವೆ ಕಾಲೋನಿ ಹತ್ತಿರ,ಕ್ವಾರ್ಟರ್ಸ್ ಹಳೆ ಆಸ್ಪತ್ರೆ ಕಂಪೌಂಡ್,ನೇಕಾರ ನಗರ,ಮಲ್ಲೇಶ್ವರ ದೇವಸ್ಥಾನ, ಕೆಎಚ್ ಬಿ ಕಾಲೋನಿ ವಿಶ್ವೇಶ್ವರ ನಗರ,ಲಕ್ಷ್ಮೀನಗರ,ಕೋಳಿವಾಡದ ಕುರಬಗೇರಿ ಓಣಿ,ಸ್ಕೂಲ್ ಪ್ಲಾಟ್,ಕಾರವಾರ ರಸ್ತೆಯ ಇಎಸ್ಐ ಆಸ್ಪತ್ರೆ ಹತ್ತಿರ,ಉಣಕಲ್ ರವೀಂದ್ರ ನಗರ,ದೇಶಪಾಂಡೆ ನಗರದ ವಿವೇಕಾನಂದ ಆಸ್ಪತ್ರೆ ರಸ್ತೆ,ಸಂಗೊಳ್ಳಿ ರಾಯಣ್ಣ ನಗರ,ಮಂಗಳವಾರಪೇಟೆ,ಭೈರಿದೇವರಕೊಪ್ಪ, ಹೆಗ್ಗೇರಿ ಕಾಲೋನಿ,ಕಮರಿಪೇಟೆಯ ಮಹಾವೀರ ಗಲ್ಲಿ,ಗಣೇಶಪೇಟೆ,ವಿವೇಕ್ ಆಸ್ಪತ್ರೆ,ಡಾಕಪ್ಪ ಸರ್ಕಲ್ ಅರಳಿಕಟ್ಟಿ ಓಣಿ,ಕೇಶ್ವಾಪೂರದ ನಾಗಶೆಟ್ಟಿಕೊಪ್ಪ,ವಸಂತ ನಗರ,ಗೌಸಿಯಾ ನಗರ,ಹಳೆ ಹುಬ್ಬಳ್ಳಿಯ ಎಸ್ ಎಮ್ ಕೃಷ್ಣಾ ನಗರ,ದೇವಾಂಗಪೇಟೆ ಸಂಗಮೇಶ್ವರ ದೇವಾಲಯ.

ಕಲಘಟಗಿ ತಾಲೂಕಿನ: ಭೋಗೆ ನಾಗರಕೊಪ್ಪ,ಹುಲ್ಲಂಬಿ, ಹುಲಿಕಟ್ಟಿ,ಸೂರ ಶೆಟ್ಟಿಕೊಪ್ಪ, ಮಿಶ್ರಿಕೋಟಿ,

ನವಲಗುಂದ ತಾಲೂಕಿನ: ಶಿರೂರ ಗ್ರಾಮದ ಚಿಟ್ಟೆ ಓಣಿ,ಶಲವಡಿ ಗ್ರಾಮದ ಶಾನುಭೋಗರ ಓಣಿ.

ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮ

ಕುಂದಗೋಳತಾಲೂಕಿನ:
ನೀಲಗುಂದ,ಹರ್ಲಾಪುರ,ಗುಡಗೇರಿ ,ಕೂಬಿಹಾಳ,ಸಂಶಿಯ ಅಂಬೇಡ್ಕರ್ ನಗರ,

ಗದಗ ಜಿಲ್ಲೆಯ : ಲಕ್ಷ್ಮೇಶ್ವರ,

ಹಾವೇರಿ ಜಿಲ್ಲೆಯ: ಬೆಳವಲಕೊಪ್ಪದಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.


Spread the love

Leave a Reply

Your email address will not be published. Required fields are marked *