Karnataka Voice

Latest Kannada News

ಧಾರವಾಡ ಜೆಎಸ್‌ಎಸ್ “ಗುಡ್ಡಕ್ಕೆ” ಬೆಂಕಿ- ಹಬ್ಬಿದ ಕೆನ್ನಾಲಿಗೆ…

ಧಾರವಾಡ: ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜು ಹಿಂಭಾಗದ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ.

ಬೆಂಕಿ ಹೆಚ್ಚಾಗುತ್ತಿರುವ ವೀಡಿಯೋ ಇಲ್ಲಿದೆ ನೋಡಿ…

ಬೆಂಕಿಯನ್ನ ಯಾರೋ ಕಿಡಗೇಡಿಗಳು ಹಚ್ಚಿದ್ದು, ಬಹುತೇಕ ಮರಗಳು ಸುಟ್ಡಿವೆ. ಬೆಂಕಿ ಕೆನ್ನಾಲಿಗೆ ವ್ಯಾಪಿಸುತ್ತಿದ್ದ ಹಾಗೇ ಸುತ್ತಮುತ್ತಲಿನ ಆತಂಕಕ್ಕೆ ಒಳಗಾಗಿದ್ದರು.

ಜೆಎಸ್ಎಸ್ ಸೆಕ್ಯುರಿಟಿ ಇನ್‌ಚಾರ್ಜ್ ವಿ.ಕೆ.ಭರಣಿ ಅವರ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಅಗ್ನಿಶಾಮಕ ದಳದವರು ಸಾಥ್ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *